Abbas kodi

Abbas kodi Contact information, map and directions, contact form, opening hours, services, ratings, photos, videos and announcements from Abbas kodi, Brand, abbas kodi, Juffair.

ಬಡ ನಿರ್ಗತಿಕರ ಆಶಾಕಿರಣ ರಾಜ್ಯದಾದ್ಯಂತ ಹೆಸರುವಾಸಿಯಾದ  ಸಮಾಜಸೇವೆ ತನ್ನ ಜೀವನದಲ್ಲಿ ತೊಡಗಿ ಕೊಂಡ ನಮ್ಮ ಸಮುದಾಯದ ಮಾಣಿಕ್ಯ ಮುತ್ತು  #ಇಲಿಯಾಸ್...
28/02/2021

ಬಡ ನಿರ್ಗತಿಕರ ಆಶಾಕಿರಣ ರಾಜ್ಯದಾದ್ಯಂತ ಹೆಸರುವಾಸಿಯಾದ ಸಮಾಜಸೇವೆ ತನ್ನ ಜೀವನದಲ್ಲಿ ತೊಡಗಿ ಕೊಂಡ ನಮ್ಮ ಸಮುದಾಯದ ಮಾಣಿಕ್ಯ ಮುತ್ತು #ಇಲಿಯಾಸ್ #ಮಂಗಳೂರು ನಿಮಗೆ ಹೃದಯಾಂತರದ❤️❤️❤️ ಹುಟ್ಟುಹಬ್ಬದ ಶುಭಾಶಯಗಳು
ಇರುವಷ್ಟು ದಿನ ನಿಮ್ಮ ಸಮಾಜಸೇವೆ ಸದಾ ಮುಂದುವರೆಯಲು ಅಲ್ಲಾಹನು ಧೀರ್ಘವಾದ ಆಯುಷ್ಯವನ್ನು ನೀಡಲಿ ಎಂಬ ಪ್ರಾರ್ಥನೆಯೊಂದಿಗೆ
ಮತ್ತೊಮ್ಮೆ ಹುಟ್ಟುಹಬ್ಬದ ಶುಭಾಶಯಗಳು
ಸಮುದಾಯದ ಧ್ವನಿ ನಿಮ್ಮ ಆತ್ಮೀಯ ಗೆಳೆಯ
ಅಬ್ಬಾಸ್ ಕೋಡಿ

27/02/2021

ಸಂಘಪರಿವಾರದಿಂದ ಯಾವುದೇ ಪಕ್ಷಕ್ಕೆ ಒಡೆತ ಬಿದ್ದಿಲ್ಲ ಸಂಘಪರಿವಾರದವರಿಂದ ನಮ್ಮ ಸಮುದಾಯಕ್ಕೆ ಒಡೆತ ಬಿದ್ದಿದೆ ಇವರ ಉದ್ದೇಶ ಇಷ್ಟೇ ಪ್ರಜಾಪ್ರಭುತ್ವ ದೇಶದ ಮುಸ್ಲಿಮರು ತಲೆಗ್ಗಿಸಿ ನಡೆಯ ಬೇಕಾದರೆ ಈ ದೇಶ ಹಿಂದೂ ದೇಶವಾಗಿ ಮಾಡಬೇಕು ಅದಕ್ಕೆ ಎಲ್ಲ ಸಿದ್ಧತೆಯನ್ನು ನಡೆಸುತಿದ್ದಾರೆ ನಾವು ಮಾತ್ರ ರಾಜಕೀಯ ರಾಜಕೀಯ ಅಂಥ ದಿನ ಕಳೆಯುತ್ತಾ ಇದ್ದೇವೆ ನಮ್ಮ ಪಕ್ಷ ಬೇರೆ ಬೇರೆ ಆಗಿರಬಹುದು ಅದು ಚುನಾವಣೆಯ ಸಮಯದಲ್ಲಿ ಆಲೋಚನೆ ಮಾಡೋಣ ಇವಾಗ ನಮ್ಮ ಸಮಸ್ಯೆ ಏನೂ ಅದರ ಬಗ್ಗೆ ಹೆಚ್ಚಿನ ಗಮನಹರಿಸೋಣ

ಸಮುದಾಯಕ್ಕಾಗಿ ನನ್ನ ಧ್ವನಿ
🤝🤝🤝🤝🔥🔥🔥
ಅಬ್ಬಾಸ್ ಕೋಡಿ✍

➤ನೀವು ಪೆಟ್ರೋಲ್ ಗೆ 100 ಮಾಡಿದ್ರೆ ನಾವು ಹಾಲಿಗೂ 100ರೂ. ಮಾಡುತ್ತೇವೆ : ರೈತರ ಸವಾಲುClick 👉🏻 https://bit.ly/3b0seq9http://www.prast...
27/02/2021

➤ನೀವು ಪೆಟ್ರೋಲ್ ಗೆ 100 ಮಾಡಿದ್ರೆ ನಾವು ಹಾಲಿಗೂ 100ರೂ. ಮಾಡುತ್ತೇವೆ : ರೈತರ ಸವಾಲು

Click 👉🏻 https://bit.ly/3b0seq9

http://www.prasthutha.com

Prasthutha News

27/02/2021

🇵🇰ಇಸ್ಲಾಮಿನ ಪ್ರಕಾರ🇵🇰
👇�👇�👇�👇�👇�👇�👇�👇�👇�

ಪ್ರಶ್ನೆ :--ಪರಲೋಕದಲ್ಲಿ ಅತೀ ಕ್ರೂರವಾಗಿ,ಅತೀ ಘೋರವಾಗಿ ಶಿಕ್ಷೆಗೆ ಗುರಿಯಾಗುವವರು ಯಾರು.?

ಉತ್ತರ:-ಎರಡು ಮುಖದ ಒಡೆಯರು.!

ಇದು ನಾನು ಹೇಳಿದ್ದಲ್ಲ. ಲೋಕದ ನೇತಾರ ಮುತ್ತು ಮುಹಮ್ಮದ್ ಮುಸ್ತಪಾ[ಸ.ಅ]ಫೈಗಂಬರವರು ಹೇಳುತ್ತಾರೆ.

"ಯಾರಾದರೂ ಒಬ್ಬ ವ್ಯಕ್ತಿ ಒಬ್ಬನಲ್ಲಿ ಹೋಗಿ ಒಂದು ವಿಷಯ ಹೇಳಿ,ಮತ್ತೊಬ್ಬನಲ್ಲಿ ಅದೇ ವಿಷಯವನ್ನು ಮತ್ತೋಂದು ಥರಾ ಹೇಳಿ ಪರಸ್ಪರ ಕುಟುಂಬ ಕಲಹ, ಜಗಳ ಮತ್ತು ಭಿನ್ನಾಭಿಪ್ರಾಯ ಉಂಟುಮಾಡುವನು" ಎಂದು ಎರಡು ಮುಖದ ಒಡೆಯರಿಗೆ ವಿಸ್ತರಿಸಿ ಪ್ರವಾಜಗರು ಹೇಳಿದ್ದಾರೆ.

ಹೀಗೇ ಜನರೆಡೆಡೆಯಲ್ಲಿ "ಫಿತ್ ನಾ-ಫಸಾದ್ ಮಾಡಿ ಭಿನ್ನಾಭಿಪ್ರಾಯ,ಕಲಹ ಉಂಟು ಮಾಡುವವನ ನಾಲಗೆಗೆ ನಾಳೆ ಪರಲೋಕದಲ್ಲಿ ಅಗ್ನಿಯ ಕಟ್ಟೆಯನ್ನು ಇರಿಸಲಾಗುವುದು" ಎಂದು ಪರಿಶುದ್ಧ ಕುರ್-ಆನಿನಲ್ಲಿ ಅಲ್ಲ್ಹಾಹು ಹೇಳಿರುತ್ತಾನೆ.

ಈ ಘೋರ ಶಿಕ್ಷೆಗೆ ಬಲಿಯಾಗದಿರೋಣ. ಬಹಳ ಜಾಗರೂಕತೆಯಿಂದ ನಮ್ಮ ನಾಲಗೆಯನ್ನು ನಿಯಂತ್ರಿಸೋಣ.
ಅಲ್ಲ್ಹಾ ಹು ನಮ್ಮೆಲ್ಲರನ್ನು ಅನುಗ್ರಹಿಸಲಿ ಎಂಬ ಪ್ರಾರ್ಥಿಸೋನ

27/02/2021

ಸಂಘಪರಿವಾರದ ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಅದೆಷ್ಟೋ ನಮ್ಮ ಸಮುದಾಯದ ಜನರಿಗೆ ಇದುವರೆಗೂ ನ್ಯಾಯಸಿಗದೇ ವಂಚಿತರಾಗಿದ್ದಾರೆ ಇದಕ್ಕೆ ನಾವೆಲ್ಲ ಪರಸ್ಪರ ಕೈಜೋಡಿಸಿ ಅಂಥವರಿಗೆ ನ್ಯಾಯವನ್ನು ಒದಗಿಸಲು ಮುಂದಾಗ ಬೇಕು

27/02/2021

ನನ್ನ ಈ ಪೇಜ್ ಅನ್ನು ಲೈಕ್ ಮಾಡಿ ಬೆಂಬಲಿಸಿ 🙏

ತಿನ್ನುವ ಅನ್ನಕ್ಕೆ ಇಲ್ಲದ ಜಾತಿ ಮೈಯಲ್ಲಿ ಅರಿಯುವ ರಕ್ತಕ್ಕೆ ಇಲ್ಲದ ಜಾತಿ ಕುಡಿಯುವ ನೀರಿಗೆ ಇಲ್ಲದ ಜಾತಿ ಇವರು ದುಡಿಯುವ ಪಕ್ಷ ಯಾವುದೇ ಇರಲಿ ನ...
09/07/2020

ತಿನ್ನುವ ಅನ್ನಕ್ಕೆ ಇಲ್ಲದ ಜಾತಿ
ಮೈಯಲ್ಲಿ ಅರಿಯುವ ರಕ್ತಕ್ಕೆ ಇಲ್ಲದ ಜಾತಿ
ಕುಡಿಯುವ ನೀರಿಗೆ ಇಲ್ಲದ ಜಾತಿ
ಇವರು ದುಡಿಯುವ ಪಕ್ಷ ಯಾವುದೇ ಇರಲಿ ನಮಗೆ ಇವಾಗ ಪಕ್ಷ ಮುಖ್ಯವಲ್ಲ ನಮಗೆ ನಮ್ಮ ಸಹೋದರನ ಜೀವ ಮುಖ್ಯ
ಬನ್ನಿ ಕೈ ಜೋಡಿಸಿ ನಿಮ್ಮ ನಿಮ್ಮ ಕೈಯಲ್ಲಿ ಹಾಗುವ ಮೊತ್ತವನ್ನು ನೀಡಿ ನಮ್ಮ ಸಹೋದರ ನಾಗರಾಜ್ ರವರ ಜೀವವನ್ನು ಉಳಿಸುವ ಅವರ ಕುಟುಂಬಕ್ಕೆ ಆಸರೆ ಹಾಗುವ 🙏🏻🙏🏻🙏🏻

ನಾಗರಾಜ ಪೂಜಾರಿಯವರಿಗೆ ನೆರವು
Nagaraja poojary
Ac no-3678101001797
Ifsc code CNRB0003678
Canara bank uppunda

7795008561 google pay

17/05/2020

ತನ್ನ ಮಗುವಿಗಾಗಿ ಎಷ್ಟೊಂದು ಕಷ್ಟ ಪಡುತ್ತಿರುವ ಈ ವಿಡಿಯೋ ನೋಡಿ ಇದಕ್ಕೆ ಇರುವ ಬುದ್ದಿ ನಮ್ಮ ದೇಶದ ಮಾಧ್ಯಮದವರಿಗೆ ಇಲ್ಲ

17/05/2020

ಅಸ್ಸಲಾಮು ಅಲೈಕುಂ

27/04/2019

*ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿರುವ ಪುಟ್ಟ ಬಾಲಕನ ನೆರವಿಗಾಗಿ ಮನವಿ..!*

ದಿನಾಂಕ : 26/04/2019
ಶುಕ್ರವಾರ

ಬಾಳಿ ಬದುಕಬೇಕಾದ ಈ ನಮ್ಮ 11 ವರ್ಷದ ಪುಟ್ಟ ಬಾಲಕ ಅಲ್ಫಾಝ್ ಸುರತ್ಕಲ್ ಇವಾಗ ಬ್ರೈನ್ ಟ್ಯೂಮರ್ ಕಾಯಿಲೆಗೆ ಒಳಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮುಕ್ಕ ಶ್ರೀನಿವಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಇದ್ದಾನೆ..!
ನೋಡಿ ಮೊದಲು ಇಂತಹ ಕಾಯಿಲೆಗಳು ದೊಡ್ಡವರಿಗೆ ಹರಡುತ್ತಾ ಇತ್ತು..!
ಇವಾಗ ಪುಟ್ಟ ಪುಟ್ಟ ಮಕ್ಕಳಿಗೆ ಇಂತಹ ಕಾಯಿಲೆಗಳು ಹರಡುತ್ತಾ ಇರುವುದು ನಿಜಕ್ಕೂ ಅಲ್ಲಾಹನ ತೀರ್ಮಾನ ಎನ್ನುವುದರಲ್ಲಿ ಬೇರೆ ಮಾತಿಲ್ಲ..!
ಈ ಪುಟ್ಟ ಬಾಲಕ ನಮ್ಮ ಮಕ್ಕಳತರ ಬದುಕಿ ಬಾಳಬೇಕಾದರೆ ನಿಮ್ಮಂಥಹ ದಾನಿಗಳ ಸಹಕಾರ ಅತೀ ಮುಖ್ಯವಾದದ್ದು ಮತ್ತು ಅಮೂಲ್ಯವಾದದ್ದು..! ಅಲ್ಫಾಝ್ ಸುರತ್ಕಲ್ ಎಂಬವರ ತಂದೆಯವರು ಬಸ್ ಕಂಡಕ್ಟರ್ ಆಗಿ ದುಡಿದು ಜೀವನವನ್ನು ಸಾಗಿಸುತ್ತಾ ಇದ್ದಾರೆ..!
ತೀರ ಬಡತನದಲ್ಲಿ ದೈನಂದಿನ ಜೀವನವು ನಡೆಸುತ್ತ ಇರುವ ಈ ಕುಟುಂಬ..!
ಇದೀಗ ಈ ಬಾಲಕನ ಆಸ್ಪತ್ರೆಯ ಖರ್ಚು ವೆಚ್ಚಗಳನ್ನು ನೋಡಲು ಬಹಳ ಅನಾನುಕೂಲಕರವಾಗಿರುತ್ತದೆ..!
ಆದ್ದರಿಂದ ನಮ್ಮ ನಿಮ್ಮೆಲ್ಲರ ಸಹಾಯದ ನಿರೀಕ್ಷೆಯಲ್ಲಿ ಈ ಕುಟುಂಬವು ಕಾಯುತ್ತಾ ಇದೆ..!
ಇನ್ ಷಾ ಅಲ್ಲಾಹ್ ತಾವೆಲ್ಲರೂ ಈ ಬಾಲಕನ ನೆರವಿಗೆ ಆದಷ್ಟು ಬೇಗ ಸ್ಪಂದಿಸುತ್ತೀರಿ ಎಂಬ ಭರವಸೆಯಲ್ಲಿ ಈ ಪುಟ್ಟ ಬಾಲಕನ ಹೆತ್ತವರು ನಿಮ್ಮ ಜೊತೆ ಈ ಮೂಲಕ ವಿನಮ್ರವಾಗಿ ವಿನಂತಿಸುತ್ತಾ ಇದ್ದಾರೆ...

ಸಂಪರ್ಕಿಸ ಬೇಕಾದ ಮೊಬೈಲ್ ಸಂಖ್ಯೆ..!

*Noorjan📞 +919611694428*

*Nazeer* 📞
*+918618129452*

ಬ್ಯಾಂಕ್ ಖಾತೆಯ ವಿವರ..!

Noorjan
A.no 01422250006356
IFSC. SYNB0000142
SURATHKAL BRANCH.
SYNDICATE BANK.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ...

*ಅಬ್ಬಾಸ್ ಕೋಡಿ*
*+919902687068*

26/07/2017

#ಕಾರ್ಗಿಲ್_ವಿಜಯ_ದಿವಸ್

ಜುಲೈ 26 ಭಾರತ ಗೆಲುವಿನ ಪತಾಕೆ ಹಾರಿಸಿದ ದಿನ. ಬನ್ನಿ 18 ವರ್ಷದ ಕಾರ್ಗಿಲ್ ವಿಜಯ ದಿನವನ್ನು ದೇಶದ ವೀರ ಯೋಧರಿಗೆ ನಮಿಸುತ್ತ ದೇಶಕ್ಕಾಗಿ ಪ್ರಾಣ ತೆತ್ತ ಮಹಾ ಪುರುಷರ ಸ್ಮರಿಸುತ್ತ ಆಚರಿಸೋಣ.

#ಬೋಲೋ_ಭಾರತ್__ಕೀ_ಜೈ

ಅಭಾವಿಪದೊಂದಿಗೆ ನೀವು ಸಹಾ ಸಂಭ್ರಮಾಚರಣೆಯ ಪಾಲುದಾರರಾಗಿರಿ.

#ಅಬ್ಬಾಸ್ #ಕೋಡಿ

Address

Abbas Kodi
Juffair
123786

Website

Alerts

Be the first to know and let us send you an email when Abbas kodi posts news and promotions. Your email address will not be used for any other purpose, and you can unsubscribe at any time.

Share

Category