Sri Thirumala Charitable foundation

Sri Thirumala Charitable foundation Contact information, map and directions, contact form, opening hours, services, ratings, photos, videos and announcements from Sri Thirumala Charitable foundation, Business service, sanjay colony keb opposite, Bhadravathi.

09/06/2026

ನನ್ನ ಜನ್ಮದಿನದ ಪ್ರಯುಕ್ತ ದೇವರ ಮೇಲೆ ಪ್ರಮಾಣ ಮಾಡಿರುತ್ತೇನೆ. ನನ್ನ 8 ವರ್ಷ ಸಮಾಜ ಸೇವೆಯಲ್ಲಿ ನಾನು ಯಾರು ಹತ್ತಿರನು ದುಡ್ಡನ್ನು ಕೇಳಿಲ್ಲ ಈಗ ಕೇಳುತ್ತೇನೆ. ಏಕೆಂದರೆ ಸುಮಾರು ಜನ ಕಷ್ಟದಲ್ಲಿದ್ದಾರೆ ಅದರಲ್ಲೂ ಶಿಕ್ಷಣದಿಂದ ತುಂಬಾ ಬಡ ವಿದ್ಯಾರ್ಥಿಗಳು ದೂರ ಉಳಿದಿದ್ದರೆ ಅದರಲ್ಲಿ ನಾನು ಒಬ್ಬ .ಅವರಿಗಾಗಿ ಏನಾದರೂ ಮಾಡಲೆಂದು ದೇವರಲ್ಲಿ ಭಿಕ್ಷೆ ಬೇಡುತ್ತೇನೆ. ಇದಕೆಲ್ಲ ಮುಖ್ಯ ಕಾರಣ ರಾಜ್ಯಕಾರಣ ವ್ಯವಸ್ಥೆ ನಮ್ಮ ಜನಗಳು ಬದಲಾವಣೆಯನ್ನು ತರಬೇಕು.ನಮ್ಮ ಕರ್ನಾಟಕ ಜನರ ಬಳಿಯೂ ಕೇಳುತ್ತೇನೆ. ಎಲ್ಲಾ ದಿಕ್ಕು ಲೆಕ್ಕ ಕೊಡುತ್ತೇನೆ. ಇದಕ್ಕೂ ಮುಂಚಿತವಾಗಿ ನನ್ನ ಸಾಮಾಜಿಕ ಜಾಲತಾಣವನ್ನು ಶ್ರೀ ತಿರುಮಲ ಚಾರಿಟೇಬಲ್ ಫೌಂಡೇಶನ್ ನೋಡಿ ನಮ್ಮ ಸಮಾಜ ಸೇವೆಕೆಲಸ ಇಷ್ಟ ಆದಲ್ಲಿ ನನಗೆ ಸಹಾಯವನ್ನು ಮಾಡಬಹುದು ಜೊತೆಗೆ ಸಪೋರ್ಟ್ ಮಾಡಬಹುದು🫂📝📚🙏



I have sworn on God on the occasion of my birthday. In my 8 years of social service, I have not asked anyone for money, but now I ask. Because many people are in trouble, especially the very poor students who are away from education, and I am one of them. I beg God to do something for them. The main reason for all this is the state-cause system. Our people should bring a change. I also ask our people of Karnataka. I will give an account of all directions. Before this, see my social network Sri Tirumala Charitab

04/06/2026

Today's Gen Z youth community is building a new party to follow a good leader to understand politics. Let us stand behind him. Let his dream be remembered on his birthday. Let his party come in Karnataka apart from BJP, I will stand as a candidate. I will support only Annamalai, not BJP. Jai Hind, Jai Karnataka Mata 🇮🇳🫡
# youth icon leader
ಈಗಿನ Gen Z ಯುವ ಸಮುದಾಯ ರಾಜಕೀಯವನ್ನು ತಿಳಿದುಕೊಳ್ಳಲು ಒಂದು ಉತ್ತಮವಾದ ನಾಯಕನನ್ನು ಹಿಂಬಾಲಿಸಲು ಅಣ್ಣಾಮಲೈ ಅಂತ ವ್ಯಕ್ತಿ ಒಂದು ಹೊಸ ಪಕ್ಷವನ್ನು ಕಟ್ಟುತ್ತಿದ್ದಾರೆ ನಾವು ಅವರಿಗೆ ಬೆನ್ನೆಲುಬಾಗಿ ನಿಲ್ಲೋಣ.ಅವರ ಜನ್ಮದಿನದ ಪ್ರಯುಕ್ತ ಅವರ ಕಂಡ ಕನಸು ನೆನಸಾಗಲಿ. ಅವರ ಪಕ್ಷ ಕರ್ನಾಟಕದಲ್ಲಿ ಬಿಜೆಪಿಯನ್ನು ಹೊರತುಪಡಿಸಿ ಬರಲಿ ನಾನು ಅಭ್ಯರ್ಥಿಯಾಗಿ ನಿಲ್ಲುತ್ತೇನೆ.ಅಣ್ಣಾಮಲೈ ಅವರನ್ನು ಮಾತ್ರ ಬೆಂಬಲಿಸುತ್ತೇನೆ, ಬಿಜೆಪಿ ಅಲ್ಲ. ಜೈ ಹಿಂದ್, ಜೈ ಕರ್ನಾಟಕ ಮಾತಾ

07/05/2026

ನನ್ನ ಸ್ವಂತ ದುಡಿಮೆಯಲ್ಲಿ ನನ್ನ ಕೈಲಾದಷ್ಟು ಸೇವೆಯನ್ನು ಮಾಡುತ್ತಾ ಬರುತ್ತಿದ್ದೇನೆ ನನ್ನ ಶ್ರೀ ತಿರುಮಲ ಚಾರಿಟೇಬಲ್ ಫೌಂಡೇಶನ್ ನಿಂದ ದೊಡ್ಡ ಮಟ್ಟದಲ್ಲಿ ಮಾಡಲು ಮತ್ತು ಒಂದು ಶಾಲೆಯನ್ನು ದತ್ತು ತೊಗೊಂಡು ಅದನ್ನು ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಬೇಕು ನನ್ನ ಜನ್ಮದಿನದ ಪ್ರಯುಕ್ತ ಪುರಾಣ ಪ್ರಸಿದ್ಧವಾದ ಅತ್ಯಂತ ಶಕ್ತಿಯಂತೆ ಸ್ಥಳವಾದ ತಿರುವಣ್ಣಾಮಲೈ ದೇವಸ್ಥಾನದ ದೇವರಲ್ಲಿ ಎಲ್ಲರಿಗೂ ಒಳ್ಳೆಯದೇ ಆಗಲಿ ಎಂದು ನಾವು ಮಾಡುವ ಕೆಲಸ ಯಶಸ್ವಿ ಸಿಗಲೆಂದು ಬೇಡಿಕೊಂಡೆನು. ನನ್ನ ಜೊತೆ ಬಂದ ತಮಿಳುನಾಡಿನ ಸ್ನೇಹಿತನಾದ ಕಥಿ ರಾವನ್ ನಮ್ಮ ಕರ್ನಾಟಕದ ಮಾಜಿ ಐಪಿಎಸ್ ರಾದ ಅಣ್ಣಾಮಲೈ ಅವರ ಫೌಂಡೇಶನ್ ನ We the leader ಸ್ವಯಂಸೇವಕನಾದ ನನ್ನ ಜೊತೆಗೂಡಿ ಈ ಪುಣ್ಯದ ಕೆಲಸಕ್ಕೆ ಕೈಜೋಡಿಸುತ್ತಾರೆ ಅವರಿಗೆ ತುಂಬಾ ಧನ್ಯವಾದಗಳು 🙏
I have been doing my best in my own work. I want to make my Sri Tirumala Charitable Foundation a big one and adopt a school and develop its basic facilities. On the occasion of my birthday, I prayed to the gods of the legendary and powerful Tiruvannamalai temple to bless everyone with good things. My friend from Tamil Nadu, Kathi Ravan, who came with me, is a volunteer of our foundation, We the Leader, Annamalai, a former IPS officer from Karnataka, and is joining me in this noble work. Thank you very much 🙏 #

30/03/2026

ನನ್ನ ತಂಗಿಯ ಹುಟ್ಟುಹಬ್ಬ ಅರ್ತಪೂರ್ಣವಾಗಿರಲು ತಂಗಿಯ ದುಡಿಮೆಯ ದುಡ್ಡಿನಲ್ಲಿ ನಿಮ್ಮೆಲ್ಲರ ಶ್ರೀ ತಿರುಮಲ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಮತ್ತು ನನ್ನ ಸ್ನೇಹಿತರಾದ ಸಲ್ಮಾನ್ ಮತ್ತು ಡಿಜೆ.ಡ್ಯಾನಿ ದೇವರ ಮಕ್ಕಳಿಗೆ ಊಟದ ವ್ಯವಸ್ಥೆಯನ್ನು ಬೊಮ್ಮನಕಟ್ಟೆಯಲ್ಲಿರುವ ಭದ್ರಾವತಿಯ ಜನಸ್ನೇಹಿ ಆಶ್ರಮಕ್ಕೆ ಮಾಡಿಸಿರುತ್ತೇನೆ. ನೀವು ಸಹ ನಿಮ್ಮ ಕೈಲಾದ ಸಹಾಯವನ್ನು ಕಣ್ಣು ಮುಂದೆ ನೋಡಿಕೇಳಿ ಆಶ್ರಮಕ್ಕೆ ಮಾಡಿ.To make my sister's birthday auspicious, I have made arrangements for a meal for the children of God, Sri Tirumala Charitable Foundation and my friends Salman and DJ Danny, using the money from my sister's hard work, at the Bhadravati Janasnehi Ashram in Bommanakkatte. Please also help the ashram in whatever way you can.

16/03/2026

A small fish trading company can be created anew. But it is very difficult to raise a company that has been loaned by my father by betraying his trust. I have put aside all my desire to grow and show off in front of those who cheated my father. My first business journey was from 2013 to 2026. Today I am struggling, what will I do next? I have survived 3 times in my fishing vehicle journey. This is not because of this, the social service we do, the work of Sri Tirumala Charitable Foundation, protects us. I do not accept defeat so easily, there are now 100 people in the business where there were 10 people. I will show off among them in the competition of business, if I have God's blessings, it is enough 🙏 Jai Shri Ram🚩🕉️
ಒಂದು ಸಣ್ಣ ಮೀನು ವ್ಯಾಪಾರದ ಕಂಪನಿಯನ್ನು ಹೊಸದಾಗಿ ಸೃಷ್ಟಿಸಬಹುದು. ಆದರೆ ನನ್ನ ಅಪ್ಪನಿಗೆ ನಂಬಿಕೆ ದ್ರೋಹ ಜೀರೋ ಮಾಡಿ ಸಾಲ ಮಾಡಿದ ಕಂಪನಿಯನ್ನು ಮೇಲೆತ್ತಲೂ ತುಂಬಾ ಕಷ್ಟ. ನನ್ನ ಅಪ್ಪನಿಗೆ ಮೋಸ ಮಾಡಿದವರ ಮುಂದೆ ಬೆಳೆದು ತೋರಿಸಬೇಕೆಂಬ ನನ್ನ ಎಲ್ಲಾ ಆಸೆಯನ್ನು ಖುಷಿಯನ್ನು ಬದಿಗಿಟ್ಟು. ನನ್ನ ಮೊದಲ ವ್ಯಾಪಾರದ ಪ್ರಯಾಣ 2013 to 2026 ಇಂದಾನು ಕಷ್ಟ ಪಡುತ್ತಿದ್ದೇನೆ ಮುಂದೇನು ಪಡುತ್ತೇನೆ. ನನ್ನ ಮೀನುಗಾರಿ ವಾಹನ ಪ್ರಯಾಣದಲ್ಲಿ 3 ಸಲ ಬದುಕಿ ಉಳಿದಿದ್ದೇನೆ ಇದಕ್ಕಲ್ಲ ಕಾರಣ ನಾವು ಮಾಡುವ ಸಮಾಜ ಸೇವೆ ಶ್ರೀ ತಿರುಮಲ ಚಾರಿಟೇಬಲ್ ಫೌಂಡೇಶನ್ ಕೆಲಸಗಳು ನಮ್ಮನ್ನು ಕಾಪಾಡುತ್ತದೆ. ಸೋಲನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ, ಆಗ 10ಜನ ಇದ್ದ ವ್ಯಾಪಾರದಲ್ಲಿ ಈಗ 100 ಜನ ಇರುತ್ತಾರೆ. ವ್ಯಾಪಾರದ ಪೈಪೋಟಿಯಲ್ಲಿ ಅವರ ನಡುವೆ ಗೆದ್ದು ತೋರಿಸುತ್ತೆನೆ, ದೇವರ ಆಶೀರ್ವಾದ ಹೊಂದಿದ್ದರೆ ಸಾಕು 🙏 ಜೈ ಶ್ರೀ ರಾಮ್🚩🕉️

08/03/2026

ದಯವಿಟ್ಟು ಈ ವಿಡಿಯೋವನ್ನು ಕೊನೆತನಕ ನೋಡಿ ಶೇರ್ ಮಾಡಿ.🙏 ವಿಶ್ವ ಮಹಿಳಾ ದಿನಾಚರಣೆ ನನ್ನೆಲ್ಲಾ ಅಕ್ಕ-ತಂಗಿಯರಿಗೆ ಅಮ್ಮಂದಿರಿಗೆ ಶ್ರೀ ತಿರುಮಲ ಚಾರಿಟೇಬಲ್ ಫೌಂಡೇಶನ್ ಕಡೆಯಿಂದ ಶುಭಾಶಯಗಳು. ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಬರಬೇಕು ಯಾಕೆಂದರೆ ತುಂಬಾ ಸಮಾಜದಲ್ಲಿ ತುಳಿತಕ್ಕೊಳಗಾಗುವರು ಅವರೇ ಅವರಿಗೆ ನ್ಯಾಯ ಸಿಗಬೇಕಾದರೆ ಒಂದು ಮಹಿಳೆಯರ ಕಷ್ಟ ಆ ಮಹಿಳೆ ಗೊತ್ತು ಆ ಕಾರಣದಿಂದ ಪ್ರಾಮಾಣಿಕ ಓದಿರುವಂತ ವಿದ್ಯಾವಂತ ಯುವತಿಯರು ರಾಜಕಾರಣಕ್ಕೆ ಬಂದರೆ ಆಟೋಮೆಟಿಕ್ ಆಗಿ ಎಲ್ಲಾ ಬದಲಾವಣೆಯಾಗುತ್ತದೆ. ಏಕೆಂದರೆ ನಮ್ಮ ಭದ್ರಾವತಿಯ ಗ್ರಾಮ ಮತ್ತು ವಾರ್ಡ್ ನಲ್ಲಿ ಕೆಲವೊಬ್ಬರು ನಮ್ಮ ನಡುವೆ ಸುಮಾರು ಕಷ್ಟದಲ್ಲಿರುವ ಗಂಡ ಇಲ್ಲದೆ ಸ್ವಾಭಿಮಾನದಿಂದ ಜೀವನ ನಡೆಸುತ್ತಿರುವ ಮಹಿಳೆಯರು ಮತ್ತು ಅಜ್ಜಿಗಳು ಇರುತ್ತಾರೆ. ಅವರನ್ನು ಗುರುತಿಸುವರು ಯಾರು ಇರುವುದಿಲ್ಲ. ಅವರ ಕಷ್ಟ ಯಾವೊಬ್ಬ ರಾಜಕೀಯ ನಾಯಕರು MLA& MP ಅವರಿಗೆ ಅರ್ಥ ಆಗುವುದಿಲ್ಲ. ಆ ಕಾರಣದಿಂದ ನಮ್ಮ ಭದ್ರಾವತಿಯ ಶ್ರೀ ತಿರುಮಲ ಚಾರಿಟೇಬಲ್ ಫೌಂಡೇಶನ್ ಕಡೆಯಿಂದ ನಿಮ್ಮ ಸುತ್ತಮುತ್ತಲು ಯಾರೇ ತುಂಬಾ ಕಷ್ಟದಲ್ಲಿ ಇದ್ದರೆ ತಿಳಿಸಿ ಎಲ್ಲರೂ ಸೇರಿ ಒಂದು ಒಳ್ಳೆ ಕೆಲಸವನ್ನು ಮಾಡೋಣ. ಜಾತಿ ಧರ್ಮವನ್ನು ಬಿಟ್ಟು ಜೊತೆಯಾಗಿ.ಎಲ್ಲರಿಗೂ ಒಳ್ಳೆಯದಾಗಲಿ
🙏Please watch this video till the end and share. 🙏 Happy International Women's Day to all my sisters and mothers from Sri Tirumala Charitable Foundation. Women should come in all fields because they are the ones who are oppressed in society. If they want justice, women know the hardships of women. That is why if honest, educated young women come into politics, everything will automatically change. Because in our village and ward of Bhadravati, there are some women and grandmothers who are living a life of self-respect without a husband who are in a difficult situation. No one will recognize them. No political leader, MLA & MP will understand their hardship. That is why from Sri Tirumala Charitable Foundation of Bhadravati, if there is anyone around you who is in a difficult situation, let us all do a good deed together. Leave caste and religion and come together. May it be good for everyone 🙏

02/03/2026

Watch this video and share it with as many people as possible. Everyone, if there is a government school or a temple, develop it. Just as people go to churches and mosques to visit temples, similarly, people of all communities should come together and ask for grants from the government to develop a school in a town or village. The main objective of our Sri Tirumala Charitable Foundation is to provide equal education to everyone 🙏 Bringing light from darkness to a house is possible only through education 📖📚📝
ಈ ವಿಡಿಯೋ ನೋಡಿ ಮತ್ತು ಸಾಧ್ಯವಾದಷ್ಟು ಜನರಿಗೆ ಹಂಚಿಕೊಳ್ಳಿ. ಎಲ್ಲರೂ, ಸರ್ಕಾರಿ ಶಾಲೆ ಅಥವಾ ದೇವಸ್ಥಾನವಿದ್ದರೆ, ಅದನ್ನು ಅಭಿವೃದ್ಧಿಪಡಿಸಿ. ಜನರು ದೇವಾಲಯಗಳಿಗೆ ಭೇಟಿ ನೀಡಲು ಚರ್ಚ್‌ಗಳು ಮತ್ತು ಮಸೀದಿಗಳಿಗೆ ಹೋಗುವಂತೆಯೇ, ಎಲ್ಲಾ ಸಮುದಾಯದ ಜನರು ಒಟ್ಟಾಗಿ ಪಟ್ಟಣ ಅಥವಾ ಹಳ್ಳಿಯಲ್ಲಿ ಶಾಲೆಯನ್ನು ಅಭಿವೃದ್ಧಿಪಡಿಸಲು ಸರ್ಕಾರದಿಂದ ಅನುದಾನವನ್ನು ಕೇಳಬೇಕು. ನಮ್ಮ ಶ್ರೀ ತಿರುಮಲ ಚಾರಿಟೇಬಲ್ ಫೌಂಡೇಶನ್‌ನ ಮುಖ್ಯ ಉದ್ದೇಶ ಎಲ್ಲರಿಗೂ ಸಮಾನ ಶಿಕ್ಷಣವನ್ನು ನೀಡುವುದು 🙏 ಕತ್ತಲೆಯಿಂದ ಮನೆಗೆ ಬೆಳಕನ್ನು ತರುವುದು ಶಿಕ್ಷಣದ ಮೂಲಕ ಮಾತ್ರ ಸಾಧ್ಯ 📖📚📝 government schools

Address

Sanjay Colony Keb Opposite
Bhadravathi
577301

Website

Alerts

Be the first to know and let us send you an email when Sri Thirumala Charitable foundation posts news and promotions. Your email address will not be used for any other purpose, and you can unsubscribe at any time.

Shortcuts

Share