09/06/2026
ನನ್ನ ಜನ್ಮದಿನದ ಪ್ರಯುಕ್ತ ದೇವರ ಮೇಲೆ ಪ್ರಮಾಣ ಮಾಡಿರುತ್ತೇನೆ. ನನ್ನ 8 ವರ್ಷ ಸಮಾಜ ಸೇವೆಯಲ್ಲಿ ನಾನು ಯಾರು ಹತ್ತಿರನು ದುಡ್ಡನ್ನು ಕೇಳಿಲ್ಲ ಈಗ ಕೇಳುತ್ತೇನೆ. ಏಕೆಂದರೆ ಸುಮಾರು ಜನ ಕಷ್ಟದಲ್ಲಿದ್ದಾರೆ ಅದರಲ್ಲೂ ಶಿಕ್ಷಣದಿಂದ ತುಂಬಾ ಬಡ ವಿದ್ಯಾರ್ಥಿಗಳು ದೂರ ಉಳಿದಿದ್ದರೆ ಅದರಲ್ಲಿ ನಾನು ಒಬ್ಬ .ಅವರಿಗಾಗಿ ಏನಾದರೂ ಮಾಡಲೆಂದು ದೇವರಲ್ಲಿ ಭಿಕ್ಷೆ ಬೇಡುತ್ತೇನೆ. ಇದಕೆಲ್ಲ ಮುಖ್ಯ ಕಾರಣ ರಾಜ್ಯಕಾರಣ ವ್ಯವಸ್ಥೆ ನಮ್ಮ ಜನಗಳು ಬದಲಾವಣೆಯನ್ನು ತರಬೇಕು.ನಮ್ಮ ಕರ್ನಾಟಕ ಜನರ ಬಳಿಯೂ ಕೇಳುತ್ತೇನೆ. ಎಲ್ಲಾ ದಿಕ್ಕು ಲೆಕ್ಕ ಕೊಡುತ್ತೇನೆ. ಇದಕ್ಕೂ ಮುಂಚಿತವಾಗಿ ನನ್ನ ಸಾಮಾಜಿಕ ಜಾಲತಾಣವನ್ನು ಶ್ರೀ ತಿರುಮಲ ಚಾರಿಟೇಬಲ್ ಫೌಂಡೇಶನ್ ನೋಡಿ ನಮ್ಮ ಸಮಾಜ ಸೇವೆಕೆಲಸ ಇಷ್ಟ ಆದಲ್ಲಿ ನನಗೆ ಸಹಾಯವನ್ನು ಮಾಡಬಹುದು ಜೊತೆಗೆ ಸಪೋರ್ಟ್ ಮಾಡಬಹುದು🫂📝📚🙏
I have sworn on God on the occasion of my birthday. In my 8 years of social service, I have not asked anyone for money, but now I ask. Because many people are in trouble, especially the very poor students who are away from education, and I am one of them. I beg God to do something for them. The main reason for all this is the state-cause system. Our people should bring a change. I also ask our people of Karnataka. I will give an account of all directions. Before this, see my social network Sri Tirumala Charitab