23/07/2020
*ನನ್ನೆಲ್ಲ ಆತ್ಮೀಯರಲ್ಲೂ ವಿನಮ್ರಪೂರ್ವಕ ವಿನಂತಿ ……*
*ಆಗಸ್ಟ್ 5, 2020 ರ ಬುಧವಾರ, ನಿಮ್ಮ ಮನೆ, ಅಂಗಡಿ, ಕಚೇರಿ, ಕೆಲಸದ ಸ್ಥಳ, ಕಾರ್ಖಾನೆ ಇತ್ಯಾದಿಗಳಲ್ಲಿ ಸಾಧ್ಯವಾದಷ್ಟು ದೀಪಗಳನ್ನು ಬೆಳಗಿಸಿ.*
ಈ ಅದ್ಭುತ ಕ್ಷಣಕ್ಕೆ ನೀವೇ ಸಾಕ್ಷಿಯಾಗುವಂತೆ ಮಾಡಿ.
*ಪ್ರತಿಯೊಬ್ಬ ಹಿಂದುವೂ ತಾನು ಹಿಂದೂ ಎಂದು ಹೆಮ್ಮೆ ಪಡಬೇಕಾದ ಸುವರ್ಣಾವಕಾಶ.*
ಕಾರಣ, ನಾವುಗಳು 500 ವರ್ಷಗಳ ಇತಿಹಾಸದ ಅದೃಷ್ಟವಂತ ಪೀಳಿಗೆ.
ಹಿಂದೂ ಸ್ವಾಭಿಮಾನದ ಪುನರ್ಸ್ಥಾಪನೆಯನ್ನು ಎದುರು ನೋಡುವ ಅಮೃತಘಳಿಗೆ.
*ಆಗಸ್ಟ್ 5, 2020 ರ ಬುಧವಾರ, ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮಸ್ಥಳವಾದ ಪವಿತ್ರನದೀ ಸರಯೂ ತೀರದಲ್ಲಿ ಅಯೋಧ್ಯೆಯ ಪುಣ್ಯಭೂಮಿಯಲ್ಲಿ ಭಗವಾನ್ ಶ್ರೀರಾಮನ ಭವ್ಯದೇವಾಲಯವನ್ನು ನಿರ್ಮಿಸಲು ಭೂಮಿಪೂಜೆಯ ಸಂಭ್ರಮದ ದಿನ ಅದು.*
ಈ ಸಂದರ್ಭದಲ್ಲಿ ಭಗವಾನ್ ಶ್ರೀರಾಮ ರಾಮರಾಜ್ಯವನ್ನು ಭವ್ಯ ರೂಪದಲ್ಲಿ ಭಾರತದ ಮೂಲಕ ಪ್ರಪಂಚದಲ್ಲಿ ಮತ್ತೆ ಭವ್ಯರೂಪದಲ್ಲಿ ಸ್ಥಾಪಿಸುವರು.
ಈ ಪವಿತ್ರ ದಿನದಂದು ಕೇವಲ ಭಾರತ ಮಾತ್ರವಲ್ಲ, ಇಡೀ ಜಗತ್ತನ್ನು ಒಂದು ಎಂದು ಪರಿಗಣಿಸಿ ಭಾರತ ಮತ್ತು ಸನಾತನ ಧರ್ಮದ ಶ್ರೇಷ್ಠತೆಯಿಂದ ಎಲ್ಲರೂ ಪ್ರಯೋಜನ ಪಡೆಯುವಂತಾಗಬೇಕು.
_*"ಲೋಕಾಃಸಮಸ್ತಾ ಸುಖಿನೋಭವಂತು"*_
*ಜೈ ಶ್ರೀರಾಮ್ ಜೈ ಜೈ ಶ್ರೀರಾಮ್.*
👏👏👏🙏🙏🌹🙏🙏
(ದಯವಿಟ್ಟು ನಿಮಗೆ ತಿಳಿದಿರುವ ಪ್ರತಿಯೊಬ್ಬರಿಗೂ ಫಾರ್ವರ್ಡ್ ಮಾಡಿ)