01/01/2026
*ಯೋಚಿಸುತ್ತಾ ಕಾಲ ಕಳೆಯಬೇಡಿ, ನೂರಾರು ಯೋಚನೆಯಲ್ಲೇ ಕಾಲ ಕಳೆದು ಹೋಗುತ್ತದೆ, ಯೋಚನೆಯ ಕಾಲ ಮುಗಿದು ಹೋಯಿತು ಎಂದು ತಿಳಿಯೋಣ ನವ ವರ್ಷಕ್ಕೆ, ಬದುಕಿಗೆ ಯೋಗ್ಯ ಯೋಜನೆ ಇರಲಿ, ಕಳೆದು ಹೋದ ಕಾಲ, ಕಳೆದುಕೊಂಡ ಶೀಲ ಎಂದಿಗೂ ಮರಳಿ ಬರುವುದಿಲ್ಲಾ, ಕಾಲ ಶೀಲವನ್ನು ಜೋಪಾನವಾಗಿ ನೋಡಿಕೊಳ್ಳೋಣಾ, ಕಾಪಾಡಿಕೊಳ್ಳೋಣ, ನವ ವರ್ಷ ಎಲ್ಲರ ಬಾಳಲ್ಲಿ ಹೊಸ ಹುರುಪು ಏಳಿಗೇಯ ಕ್ಷಣಗಳಾಗಲಿ ಎಂದು ಹೇಳುತ್ತಾ ಎಲ್ಲರಿಗೂ ಹೊಸ ವರುಷದ ಶುಭಾಶಯಗಳು.*
♥️ *ಶುಭೋದಯ* ♥️
ಕೆಸಿ ಅಶೋಕ್ ಶೆಟ್ಟಿ
ಅಶೋಕ್ ಹೋಂ ಪ್ರೊಡೆಕ್ಟ್ ಪುತ್ತೂರು
9449136811